ತಿಥೇಶ್ಚ ಶ್ರೀಯಮಾಪ್ನೋತಿ ವಾರಾದಾಯುಷ್ಯ ವರ್ಧನಂ |
ನಕ್ಷತ್ರಾದ್ಧರತೆ ಪಾಪಂ ಯೋಗಾದ್ರೋಗ ನಿವಾರಣಂ ||
ಕರಣಾತ್ ಕಾರ್ಯ ಸಿದ್ಧಿಃ ಸ್ಯಾತ ಪಂಚಾಂಗಂ ಫಲಮುತ್ತಮಂ ||
ತಿಥಿಯನ್ನು ತಿಳಿಯುವುದರಿಂದ ಸಂಪತ್ ಅಭಿವೃದ್ಧಿಯಾಗ್ತದೆ.
ವಾರವನ್ನು ತಿಳಿಯುವುದರಿಂದ ಆಯುಷ್ಯ ವರ್ಧಿಸುತ್ತದೆ.
ನಕ್ಷತ್ರ ತಿಳಿಯುವುದರಿಂದ ಪಾಪ ಹರಣವಾಗ್ತದೆ.
ಯೋಗ ತಿಳಿಯುವುದರಿಂದ ರೋಗ ನಿವಾರಣೆಯಾಗ್ತದೆ.
ಕರಣ ತಿಳಿಯುವುದರಿಂದ ಕಾರ್ಯ ಸಿದ್ಧವಾದ್ತದೆ.
ಇದು ಪಂಚ ಅಂಗಗಳುಳ್ಳ ಪಂಚಾಂಗದ ಉತ್ತಮ ಫಲವಾಗಿದೆ.
ನಕ್ಷತ್ರಾದ್ಧರತೆ ಪಾಪಂ ಯೋಗಾದ್ರೋಗ ನಿವಾರಣಂ ||
ಕರಣಾತ್ ಕಾರ್ಯ ಸಿದ್ಧಿಃ ಸ್ಯಾತ ಪಂಚಾಂಗಂ ಫಲಮುತ್ತಮಂ ||
ತಿಥಿಯನ್ನು ತಿಳಿಯುವುದರಿಂದ ಸಂಪತ್ ಅಭಿವೃದ್ಧಿಯಾಗ್ತದೆ.
ವಾರವನ್ನು ತಿಳಿಯುವುದರಿಂದ ಆಯುಷ್ಯ ವರ್ಧಿಸುತ್ತದೆ.
ನಕ್ಷತ್ರ ತಿಳಿಯುವುದರಿಂದ ಪಾಪ ಹರಣವಾಗ್ತದೆ.
ಯೋಗ ತಿಳಿಯುವುದರಿಂದ ರೋಗ ನಿವಾರಣೆಯಾಗ್ತದೆ.
ಕರಣ ತಿಳಿಯುವುದರಿಂದ ಕಾರ್ಯ ಸಿದ್ಧವಾದ್ತದೆ.
ಇದು ಪಂಚ ಅಂಗಗಳುಳ್ಳ ಪಂಚಾಂಗದ ಉತ್ತಮ ಫಲವಾಗಿದೆ.
No comments:
Post a Comment